ಪಂಪಭಾರತ ಆಶ್ವಾಸ ೫(5) ಪದ್ಯಗಳು ೨೦(20)ರಿಂದ ೨೯(29)

  ಎಂಬನ್ನೆಗಂ ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳಾದ ಪಡೆಮಾತಂ ಕರ್ಣಪರಂಪರೆಯಿಂ ಕೇಳ್ದು ಸಂತಸಂಬಟ್ಟು ಚಕ್ರಿ ಚಕ್ರಿಕಾವರ್ತಿಯಪ್ಪುದಱಿಂದಾ ವನಾಂತರಾಳಕ್ಕೊರ್ವನೆ ಬಂದು ಮಾಧವೀಮಂಟಪಮಂ ಪೊಕ್ಕು ಅವರಿರ್ವರ ನಾಣುಮಂ ನಡುಕಮುಮಂ ಪತ್ತುವಿಟ್ಟು ನುಡಿದು- ಎಂಬನ್ನೆಗಂ, ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳ್‌ ಆದ ಪಡೆಮಾತಂ ಕರ್ಣಪರಂಪರೆಯಿಂ ಕೇಳ್ದು, ಸಂತಸಂಬಟ್ಟು, ಚಕ್ರಿ ಚಕ್ರಿಕಾವರ್ತಿ ಅಪ್ಪುದಱಿಂದ, ಆ ವನಾಂತರಾಳಕ್ಕೆ ಒರ್ವನೆ ಬಂದು, ಮಾಧವೀಮಂಟಪಮಂ ಪೊಕ್ಕು, ಅವರಿರ್ವರ ನಾಣುಮಂ ನಡುಕಮುಮಂ ಪತ್ತುವಿಟ್ಟು ನುಡಿದು- ಎನ್ನುವಷ್ಟರಲ್ಲಿ, ಅರ್ಜುನ-ಸುಭದ್ರೆಯರ ವಿರಹದ ಕುರಿತಂತೆ ಕಿವಿಯಿಂದ ಕಿವಿಗೆ ಹರಡಿದ ಸುದ್ದಿಯನ್ನು ಕಪಟಿಯಾದ ಕೃಷ್ಣನು … Read more